ರಾಜಕಾರಣಿ
ಅಭಿವೃದ್ದಿಯ
ನೇಪಕ್ಕೆ
ಬಿಂದಿಗೆಗೆ
ರಂದ್ರ
ಕೊರೆದವರು. !!
ತಮ್ಮ
ದಾಹಕ್ಕೆ
ರೈತರ
ರಕ್ತ
ಕುಡಿದವರು !!.
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
07 Feb 2016, 02:46 am
Download
App from Playstore: