ಮಳೆಯಲ್ಲಿ ಮನವೂ ಮುದ್ದಾಗಿದೆ
ಮಳೆಯಲ್ಲಿ ಮನವೂ ಮುದ್ದಾಗಿದೆ,
ನಿನ್ನ ಅಪ್ಪುಗೆಯೊಂದನು ನಾ ಬಯಸಿದೆ.
ಇಳಿ ಸಂಜೆಯ ತಾಂಗಾಳಿಯಲ್ಲಿ,
ನಿನ್ನಾ ಕೈ ಹಿಡಿದು ನಡೆಯುವಾಸೆ.
ಏನೆ ಬರೆಯ ಹೋದರು,
ನಿನ್ನಾ ಚಿತ್ರಾವಾ ಬಿಡಿಸುವಾಸೆ.
ನಾ ಆಗಾಲೆ ಕಟ್ಟಿರುವೆ ಕನಸೊಂದನು,
ನಿನ್ನೊಡನೆ ಸಾಗುವ ನನ್ನಾ ಬದುಕೊಂದನು.
ಆಡಂಭರದ ಅರಮನೆಯ ರಾಣಿಯು ನಾನಲ್ಲ,
ನೀನ್ನಾ ಕಣ್ಣಾ ಸನ್ನೆಯ ಪಾಲಿಸುವ ಪ್ರೀಯತಮೆಯು ನಾನು..
- ವಿನುತ ಕಿರಣ್ ಗೌಡ
23 Nov 2015, 06:45 am
Download App from Playstore: