ದೂರವಾದಾಗ
ಹತ್ತಿರವಿದ್ದೂ ದೂರವಾದಾಗ
ಮನದ ಮಾತೆಲ್ಲ ಕಹಿಯಾದಾಗ
ಹಲವು ಮಾತು ಹೃದಯ ಬೇನೆಯಾದಾಗ
ಇದೆಂಥಹ ಸ್ನೇಹ ಎಂದು ಮನಮರುಗಿದಾಗ
ಕಣ್ಣೀರೆ ನೀನೆಲ್ಲವ ಭರಿಸಿದಾಗ
ಶ್ರೀಪತಿಯ ಧ್ಯಾನವು ಮನಕ್ಕೆ ಮುದ ನೀಡಿದಾಗ. .......
- ಘಾಟ್ vidya
12 Nov 2015, 05:34 pm
Download
App from Playstore: