ದೂರವಾದಾಗ

ಹತ್ತಿರವಿದ್ದೂ ದೂರವಾದಾಗ
ಮನದ ಮಾತೆಲ್ಲ ಕಹಿಯಾದಾಗ

ಹಲವು ಮಾತು ಹೃದಯ ಬೇನೆಯಾದಾಗ
ಇದೆಂಥಹ ಸ್ನೇಹ ಎಂದು ಮನಮರುಗಿದಾಗ

ಕಣ್ಣೀರೆ ನೀನೆಲ್ಲವ ಭರಿಸಿದಾಗ
ಶ್ರೀಪತಿಯ ಧ್ಯಾನವು ಮನಕ್ಕೆ ಮುದ ನೀಡಿದಾಗ. .......

- ಘಾಟ್ vidya

12 Nov 2015, 05:34 pm
Download App from Playstore: