ರೈತ
ಹನಿ ನೀರಿಗೆ ಒದ್ದಾಡುತ್ತಿರುವ ಓ ನನ್ನ ಆತ್ಮೀಯ,
ನೀ ಕೊಟ್ಟ ಭಿಕ್ಷೆ ಈ ರಾಜಕೀಯ,
ಸುಡದೆ ಬಿಡದು ಅವರನು ನೀನ್ನೊಡಲ ಕಿಚ್ಚು,
ಇನ್ನಾದರು ಬಿಡಿಸಿರಿ ಅಧಿಕಾರದ ಹುಚ್ಚು,
ಆರಿಸೋಣ ಇನ್ಮುಂದೆ ಕಾಯುವವನ,
ಪಕ್ಷಾತೀತ, ಜಾತ್ಯಾತೀತ ಆಗಿರುವವನ.
- ಪೀ. ಎಸ್. ಪೀ
26 Sep 2015, 06:49 pm
Download App from Playstore: