ಬುದ್ಧ

* ಬುದ್ಧ *
ಇಪತ್ತಾರು ನೂರು ವರ್ಷ ಕಳೆದಿಂದಿಗೆ.
ಬುದ್ಧ ಬಂದಾ ಧರೆಗೆ.ಅಶಾಂತಿ ,ಅತೀಯಾಸೆ ,ಮೋಹದ ಪ್ರೀತಿಯ ನಸೇ ದಾರಿಗೆ.

ಮುಗ್ಧ ಪ್ರಾಣಿ-ಪಕ್ಷಿಯ ಕೀರ್ತಿ ತನ್ನದೇನಿಲ್ಲದೆ ಹಿಂಸೆಯಲ್ಲಿ ನಸಿಸುತ್ತಿರುವ ಸರ್ತಿ.
ನೊಂದ ,ಆಸೆಯೇ ದುಃಖದ ಮೂರ್ತಿ.
ಜಗವೇಲ್ಲ ಮಾನುಷ್ಯನ ಕಂಠ ಪೂರ್ತಿ.

ಬೋಧಿಸುವ ಖಾವಿ,ಗಡ್ಡಧಾರಿ,ಬಿಳಿಧಾರಿ,
ಮಾಲಾಧಾರಿ,ಜಿನಿವಾರ ಎಲ್ಲರಲ್ಲೂ ಸಿದ್ಧಿ ವಿಚಾರವೇಲ್ಲ ಹೊದ್ದಿ.
ಇನ್ನಿಲ್ಲದ ಗಳಿಕೆ,ಗಣ,ಗುಂಪು ಎಲ್ಲವೂ.ಹಡೆದವರು ಅನಾಥರು ,ಪ್ರತಿಷ್ಠೆಯೇ ಪೂಜೇಗಿವು.

ಸೂದ್ದವಿಲ್ಲ ಹೊನ್ನು,ಹೆಣ್ಣು, ಮಣ್ಣಿನ ಮನಸ್ಸು.
ಸರಿದದ್ದು ಸರಿಮಾಡಲು ಸಿದ್ಧನಾದ ಬುದ್ಧ,
ಬೋಧಿವೃಕ್ಷದ ಬುಡದಲ್ಲಿ ಮತ್ತೊಂದು ಜ್ಞಾನೋದಯಕ್ಕೆ.
ಕಟ್ಟಲಿಲ್ಲ ಗೆದ್ದಲು ಹುತ್ತ ಕರುಣಿಸಲಿಲ್ಲ ಈ ಮಾನುಜ ಮಣ್ಣಾ....


- ಈಶ.ಎಂ,ಸಿ,ಹಳ್ಳಿ.

- ಈಶ, ಎಂ.ಸಿ.ಹಳ್ಳಿ

11 Aug 2015, 03:35 pm
Download App from Playstore: