ಅನ್ಯಾಯ..
ಏಳಿ ಎಚ್ಚರಗೊಳ್ಳಿ ಕೆಚ್ಚೆದೆಯ ರೈತರೆ
ನೆತ್ತರೋಕುಳಿಯಲ್ಲಿ ನಾಟ್ಯವಾಡಿ
ತಾಯೆದೆಯ ರಂಗದಲಿ ಬಾಳ ನೆತ್ತವನಾಡಿ
ಕರುಣೇ ಇಲ್ಲದ ಸರಕಾರದೆದುರು ಮೆಟ್ಟಿ ನಿಲ್ಲಿ
ಎತ್ತಿ ಹಿಡಿಯಿರಿ ಹೊಸ ಕಹಳೆಯನ್ನು
ನಾಡ ನರನಾಗಳೆಲ್ಲಾ ಮಿಡಿಯುವಂತೆ
ನೂತನ ಚೇತನ ಉಕ್ಕಲಿ ಹರಿಯಲಿ
ಸತ್ತ ರೈತನ ಆತ್ಮಕ್ಕೆ ಶಾಂತಿ ಸೀಗುವರೆಗೆ
ಸರಕಾರಕ್ಕೆ ಮೇಟ್ಟಿ ನಿಲ್ಲಿರಯ್ಯಾ ಮೇಟ್ಟಿ ನಿಲ್ಲಿರಯ್ಯಾ,........
- ಉಮೇಶ ಶಿವಪ್ಪ ಲಮಾಣಿ
20 Jul 2015, 04:57 pm
Download App from Playstore: