ದುಃಖಿಸುತ್ತಿರುವ ಬದುಕು.
ಮೀತಿ ಮೀರಿದ ಸ್ವಾಮಿಮಾನದಿಂದಗಿ
ಅತಿಯಾಗಿ ಎಲ್ಲರನ್ನು ನಂಬಿದ್ಧಾಕಾಗಿ
ನನಸಾಗದ ಕನಸು ಕಂಡ ಕಾರಣಕ್ಕಾಗಿ
ಯಾರೋ ಬಂದು ಬದುಕೀನಲ್ಲಿ ಸಂತೋಷ ತಾರ್ತರೆ ಅನ್ನುವ ನಿರೀಕ್ಷೆಯಲ್ಲಿ ಬದುಕಿದಕ್ಕಾಗಿ
ಮಾತಿನ ಪೆಟ್ಟು, ಮೋಸದ ಪೆಟ್ಟು, ಅವಮಾನದ ಪೆಟ್ಟು ಕೊಟ್ಟು ಹೋದ ಜನರನ್ನು ಸುಮ್ನೆ ನಕ್ಕು ಕ್ಷಮಿಸಿದ್ದಾಕಾಗಿ
ಭಾವನೆಯೇ ಇಲ್ಲದ ಕೂರ್ರ ಮನುಷ್ಯ ರಲ್ಲಿ ಪ್ರೀತಿ ಹುಡುಕಿದ್ದಾಕ್ಕಾಗಿ
ಯಾರೋ ಮನಸಾರೆ ನಿಜವಾಗಿ ನನ್ನನು ಪ್ರೀತಿಸುತ್ತಾರೇ ಎಂದು ಇಷ್ಟು ವರ್ಷ ಕಾದಕ್ಕಾಗಿ
- ಅನುಷಾ.ರೈ
17 Mar 2025, 09:38 pm
Download App from Playstore: