ಮನುಷ್ಯತ್ವ
ಆಶೆಯಿಂದ ಮನುಷ್ಯನ ರಚಿಸಿದ ದೇವರು
ಮನುಷ್ಯತ್ವ ಇಲ್ಲದ ಮನುಷ್ಯ ಎರೆಚಿದ ಕೆಸರು
ಮುಕ್ತಿಯನು ಇಚ್ಚಿಸಿದರು ಕಲಿಯುಗದಲ್ಲಿ
ಮುಳಿಗಿದರು ಎಲ್ಲರು ಕುಂಭದಲ್ಲಿ
ಮನುಷ್ಯತ್ವವನ್ನು ಎದ್ದೇಳಿಸಿ ಈ ಜಗದಲ್ಲಿ
ಆತ್ಮಸಾಕ್ಷಿಯನ್ನು ಎಚ್ಚರಗೊಳಿಸಿ ನಂಬಿಕೆಯಲ್ಲಿ
ದೇವರನ್ನು ಆರಾಧಿಸಿ ಭಕ್ತಿಯಿಂದ
ಕಾಪಾಡವನು ಎಲ್ಲರನ್ನು ಅವನ ಶಕ್ತಿಯಿಂದ
ವಿಶಾಲಾ ಮಂಜುನಾಥ
- laxmi
21 Feb 2025, 11:29 pm
Download App from Playstore: