ಮನುಷ್ಯತ್ವ

ಆಶೆಯಿಂದ ಮನುಷ್ಯನ ರಚಿಸಿದ ದೇವರು
ಮನುಷ್ಯತ್ವ ಇಲ್ಲದ ಮನುಷ್ಯ ಎರೆಚಿದ ಕೆಸರು

ಮುಕ್ತಿಯನು ಇಚ್ಚಿಸಿದರು ಕಲಿಯುಗದಲ್ಲಿ
ಮುಳಿಗಿದರು ಎಲ್ಲರು ಕುಂಭದಲ್ಲಿ

ಮನುಷ್ಯತ್ವವನ್ನು ಎದ್ದೇಳಿಸಿ ಈ ಜಗದಲ್ಲಿ
ಆತ್ಮಸಾಕ್ಷಿಯನ್ನು ಎಚ್ಚರಗೊಳಿಸಿ ನಂಬಿಕೆಯಲ್ಲಿ

ದೇವರನ್ನು ಆರಾಧಿಸಿ ಭಕ್ತಿಯಿಂದ
ಕಾಪಾಡವನು ಎಲ್ಲರನ್ನು ಅವನ ಶಕ್ತಿಯಿಂದ


ವಿಶಾಲಾ ಮಂಜುನಾಥ

- laxmi

21 Feb 2025, 11:29 pm
Download App from Playstore: