ಭ್ರಷ್ಟರ ವಿರುದ್ಧ ಸಮರ ಸಾರೋಣವೇ
ಆಲದ ಮರದ ಕೊಂಬೆ ಕೊಂಬೆ ಬೇರು ಬೇರು
ಕೊಳೆತಿದೆ ಭ್ರಷ್ಟರ ಹುಳ ಹಿಡಿದು
ಎಲೆಗಳು ಕೊಳೆತು ನಾರುತ್ತಿದೆ
ಕಶ್ಮಲ ಗಾಳಿ ಬೀಸಿದೆ
ಜೀವಕಿಲ್ಲ ಪರಿಶುದ್ಧ ನಿರ್ಮಲ ಗಾಳಿ
ಪರಿಹಾರವಿಲ್ಲದ ಬದುಕು ಬರೀ ಕೊಳಕು
ಗೊತ್ತೇ ನಿಮಗೆ ಚಾಮಯ್ಯ ಮೇಷ್ಟ್ರು
ಕರಿನಾಗರ ರಾಮಾಚಾರಿಯ ತಿದ್ದಿದವರು
ಆಗಿ ಮೇಷ್ಟ್ರೇ middle school ಟೀಚರ್
ಭ್ರಷ್ಟರ ಮಕ್ಕಳಿಗೆ ಆಗಿ ಚಾಮಯ್ಯ
ತಯಾರಿಸಿ ಅವರನ್ನು ಭ್ರಷ್ಟ ತಂದೆ ಬಗ್ಗಿಸಿ
ಹರಡ ದಿರಲಿ ಭ್ರಷ್ಟ ಚಾಳಿ ಮಗನ ಪಾತ್ರದಲ್ಲಿ
ಉರುಳಿಸಿ ಕೊಳೆತ ಕೊಂಬೆ ಕೊಂಬೆ ಧರೆಗೆ
ಮತ್ತೆ ಹೊಸ ಬಿ ಳಲು ಬಿಟ್ಟಿರಿ ಉಳಿಸಿರಿ
ಭಾರತದ ಹಸಿರು ಆಲದ ಮರ ವಿಶ್ವಶಾಂತಿ
- Jayakumar S
29 Nov 2024, 06:48 pm
Download App from Playstore: