ಭಾವನೆ ಬರಹವಾದಾಗ
✨ಕಣ್ಣೀರಿಡುವಾಗ ಕಚಗುಳಿ ಇಟ್ಟು ನಗಿಸಿದೆ..
ಪ್ರತೀ ಹೆಜ್ಜೆಯಲ್ಲೂ ಕೈ ಹಿಡಿದು ನಡೆಸಿದೆ..
ಈ ನಡುವೆ ನಾನು, ನನ್ನ ನೋವನ್ನು ಮರೆತೇ..
ಅಂದೇ ನಾನು ನೀ ನನ್ನ ನಗು ಎಂಬುದನ್ನ ಅರಿತೆ..
ಮನಕ್ಕೆ ಮಂದಹಾಸವಾಗಲು ನಿನ್ನ ಒಂದು ಮಾತು ಸಾಕು..
ನನ್ನೆಲ್ಲಾ ನೋವಿಗೂ ನೀನೆ ಪರಿಹಾರವಾಗಿರುವಾಗ ಬೇರೆ ಯಾರೋ ನನಗೇಕೆ ಬೇಕು..!?
ಈ ಜನ್ಮಕೂ ಮರು ಜನ್ಮಕೂ ನಿನ್ನ ಸಾಂಗತ್ಯವೆ ಸಾಕು..♥️✨
- Priya S
10 Sep 2024, 05:49 pm
Download App from Playstore: