ಶಿವ
ಕೈಲಾಸದಲ್ಲಿ ನೆಲೆಸಿರುವ ಶಂಭೋ ಶಂಕರ
ಕಷ್ಟಗಳ ಪರಿಹರಿಸುವ ತ್ರಯಂಬಕೇಶ್ವರ
ಭಕ್ತರ ಪಾಲಿನ ನಂಜುಡೇಶ್ವರ
ಹರಸು ನಮ್ಮನ್ನು ಅಭಯಂಕರ
ಮನಸಿನಲಿ ಶಾಂತಮೂರ್ತಿ
ನಂಬಿದರೆ ನಿನ್ನ ಬೆಳೆಯುವುದು ನಮ್ಮ ಕೀರ್ತಿ
ನೀನೆ ಶಾಂತಿ ನೀನೆ ಕ್ರಾಂತಿ
ನಿನ್ನಿಂದಲೆ ಮನಃಶಾಂತಿ
ಓ ಶಿವ ಬಾ ಅಳಿಸು ಕ್ರಾಂತಿ ಉಳಿಸು ಶಾಂತಿ
ಶಿವ ಶಿವ ನಿನ್ನ ನಾಮವೆ ಶಕ್ತಿ
ಅದ ಜಪಿಸಿದರೆ ಬೆಳೆವುದು ಯುಕ್ತಿ
ನಿನ್ನ ಕರುಣೆಯೇ ನೀಡುವುದು ಶಕ್ತಿ
ನಿನ್ನಿಂದಲೆ ಸಿಗಬೇಕು ಕಷ್ಟಗಳಿಗೆ ಮುಕ್ತಿ
- RoopaGowtham
28 May 2024, 01:10 pm
Download App from Playstore: