ಪರಿಣಾಮ
ಮಾಡಿದ ಅಡುಗೆಯಲ್ಲಿ ಪ್ರತಿದಿನ ಆತನಿಗೆ
ಸಿಂಹಪಾಲನ್ನು ಎತ್ತಿಡಬೇಕು
ಪರಿಣಾಮ ಈಗ ಅವನನ್ನು ಕುಳಿತಲ್ಲಿಂದ
ನಾಲ್ವರು ಸೇರಿ ಎತ್ತಿಡಬೇಕು...
- ಶ್ರೀನಿವಾಸ ಮೂರ್ತಿ ಎಸ್ ವಿ
28 Dec 2014, 02:01 pm
Download
App from Playstore: