ಪರಿಣಾಮ

ಮಾಡಿದ ಅಡುಗೆಯಲ್ಲಿ ಪ್ರತಿದಿನ ಆತನಿಗೆ
ಸಿಂಹಪಾಲನ್ನು ಎತ್ತಿಡಬೇಕು
ಪರಿಣಾಮ ಈಗ ಅವನನ್ನು ಕುಳಿತಲ್ಲಿಂದ
ನಾಲ್ವರು ಸೇರಿ ಎತ್ತಿಡಬೇಕು...

- ಶ್ರೀನಿವಾಸ ಮೂರ್ತಿ ಎಸ್ ವಿ

28 Dec 2014, 02:01 pm
Download App from Playstore: