satyada shodha
ಒಂದೂರಿನಲ್ಲಿ ಇಬ್ಬರು ಅಕ್ಕ ತಂಗಿಯರಿದ್ದರು. ರಾಧಾ ಮತ್ತು ಸೀತಾ. ರಾಧಾ ತುಂಬ ಒಳ್ಳೆಯವಳು ; ಆದರೆ ಸೀತಾ ತುಂಬ ದುರಾಸೆಯವಳು. ಒಂದು ದಿನ ಅವರ ತಾಯಿ ರಮ್ಯ ಇಬ್ಬರನ್ನು ಹತ್ತಿರ ಕರೆದು" ನೋಡಿ ಮಕ್ಕಳೇ ನಾನು ಇನ್ನೂ ಹೆಚ್ಚು ದಿನ ಬದುಕುವುದಿಲ್ಲ , ನಾನು ಸತ್ತರೆ ನನ್ನ ಆಸ್ತಿ ರಾಧಾಳಿಗೆ ಸೇರುತ್ತೆ ಏಕೆಂದರೆ ರಾಧಾ ನಿನಗಿಂತ ದೊಡ್ಡವಳು ಸೀತಾ ಗೊತ್ತಾಯ್ತಾ . ರಾಧಾ ನೀನು ಆಸ್ತಿ ಬಂದಾಗ ಜಂಬದಿಂದ ಮರೆಯಬೇಡ ನಿನ್ನ ತಂಗಿನ ಚೆನ್ನಾಗಿ ನೋಡಿಕೋ ಈಗ ಹೋಗಿ ಮಲಗಿ" ಎಂದಳು. ರಾಧಾ ಅಳುತ್ತಾ ಹಾಸಿಗೆಯ ಮೇಲೆ ಬೋರಲಾಗಿ ಮಲಗಿದಳು ಆಗ ಸೀತ "ಯಾಕೆ ಅಳ್ತಿದ್ದಿಯ ಅಕ್ಕ"ಎಂದಳು. ಆಗ ರಾಧಾ "ನೋಡಿದೆಯಾ ಸೀತ ಅಮ್ಮ ಹೇಗೆಲ್ಲಾ ಮಾತಾಡುತ್ತಾರೆ. ಸಾಯುವುದಂತೂ. ಹಾಗೇನಾದರೂ ಆದರೆ ಅಮ್ಮ ಹೋದ್ರು ನಾನು ಬದುಕುವುದಿಲ್ಲ "ಎಂದು ಬಿಕ್ಕಿಬಿಕ್ಕಿ ಅತ್ತಳು. ಆಗ ಸೀತಾ "ಹೋಗಿ ಸುಮ್ನೆ ಮಲಗು" ಎಂದು ಬೈತಾಳೆ. ಸ್ವಲ್ಪ ಹೊತ್ತಿನ ನಂತರ ರಾಧಾ ಮಲಗಿದ್ದನ್ನು ಖಾತ್ರಿಪಡಿಸಿಕೊಂಡು ಸೀತ ಅವಳಮ್ಮನ ಕೋಣೆಗೆ ಹೋಗುತ್ತಾಳೆ. ಹೋಗಿ ಅವಳ ಅಮ್ಮಳನ್ನು ಎಬ್ಬಿಸುತ್ತಾಳೆ. ರಮ್ಯಾ ಎದ್ದು ಕುಳಿತುಕೊಳ್ಳುತ್ತಾಳೆ ಮತ್ತು ಸೀತ ಇಷ್ಟೊತ್ನಲ್ಲಿ ಏನ್ ಮಾಡ್ತಾ ಇದ್ದೀಯಾ? ಎಂದು ಕೇಳುತ್ತಾಳೆ ಆಗ ಸೀತ "ಏನು ಇಲ್ಲಮ್ಮ ನಾನು ಹೇಳಿದ ಹಾಗೆ ಬರೆದು ಕೊಡ್ತೀಯಾ"ಎಂದು ಕೇಳುತ್ತಾಳೆ ಏನು ಹೇಳು ಎಂದು ರಮ್ಯಾ ಬರೆಯಲು ಶುರು ಮಾಡುತ್ತಾಳೆ ಆಗ ಸೀತ ಸೀತಾ ನಾನು ಸಾಯ್ತಾ ಇದ್ದೀನಿ ರಾಧಾ ನನ್ನ ಕುತ್ತಿಗೆಯನ್ನು ಹಿಸುಕುತ್ತಿದ್ದಳು ನನ್ನನ್ನು ಕಾಪಾಡು. ಇಷ್ಟು ಬರಿ ಅಮ್ಮ ಸಾಕು ಎಂದಳು ರಮ್ಯಾ ಬರೆದುಕೊ ಕೊಟ್ಟು ಜಿಲ್ಲೆಯ ಇದು ಎಲ್ಲಾ ಯಾಕೆ ಎಂದು ಪ್ರಶ್ನಿಸುತ್ತಾರೆ ಆಗ ಸೀತಾ ಚೀಟಿಯನ್ನು ಕಸಿದುಕೊಂಡು ರಮ್ಯಾಳ ಎಂದರೆ ಅವಳ ತಾಯಿಯ ಕುತ್ತಿಗೆಯನ್ನು ಸಿಲುಕುತ್ತಾಳೆ ರಮ್ಯ ಸತ್ತಿದ್ದಾಳೆ ಎಂದು ಖಾತ್ರಿ ಖಾತರಿ ಪಡಿಸಿಕೊಂಡು ಚೀಟಿಯನ್ನು ಎತ್ತಿಕೊಂಡು ಎತ್ತಿಕೊಂಡು ತನ್ನ ಮಂಚದ ಪಕ್ಕ ತಾಳೆ ಮತ್ತು ರಾಧಾಳ ಹತ್ತಿರ ಹೋಗಿ ಜಾತಕ ಅಮ್ಮ ನಿನಗೆ ಕರೆದಿದ್ದಾರೆ ಎಂದು ಹೇಳುತ್ತಾಳೆ ರಾಧಾ ಅಮ್ಮನ ಕೋಣೆಗೆ ಹೋದ ತಕ್ಷಣ ಅಮ್ಮನ ಕೋಣೆಯ ಬಾಗಿಲನ್ನು ಮುಚ್ಚುತ್ತಾಳೆ ಮತ್ತು ರಾಜನ ಆಸ್ಥಾನಕ್ಕೆ ಬಂದು ಶ್ರೀ ಮಹಾ ರಾಜರೆ ನನ್ನಮ್ಮನನ್ನು ನನ್ನ ಅಕ್ಕ ದಾದಾ ಕೊಲ್ಲುತ್ತಿದ್ದಾಳೆ ಬನ್ನಿ ಎಂದು ಅಳುವಂತೆ ನಟಿಸುತ್ತಾರೆ ರಾಜಭಟರು ಅವಳನ್ನು ಹಿಂಬಾಲಿಸುತ್ತಾನೆ ರಾಧಾ ಏಕೆ ಬಾಗಿಲು ಮುಚ್ಚಿದಳು ನನ್ನ ತಂಗಿ ಸೀತಾ ಎಂದು ಎಂದು ಯೋಚಿಸುವಷ್ಟರಲ್ಲಿ ಬಾಗಿಲು ತೆರೆಯುತ್ತದೆ ನೋಡಿದರೆ ರಾಜಭಟರ ಜೊತೆ ಸೀತಾ ಸೀತಾ ಬಂದಿರುತ್ತಾಳೆ ನೋಡಿ ನೀವೇ ನೋಡಿ ನನ್ನ ಅಮ್ಮ ನನ್ನ ನನ್ನ ಅಕ್ಕ ರಾಧಾ ಸಾಯಿಸಿದ್ದಾಳೆ ಎಂದು ಬಿಕ್ಕಿ ಬಿಕ್ಕಿ ಅಳುವ ಹಾಗೆ ನಾಟಕ ಮಾಡುತ್ತಿದ್ದಾಗ ರಾಜಭಟರು ರಾಧಾ ರಾಧಾ ತನ್ನ ಅಮ್ಮನನ್ನು ಸಾಯಿಸಿದ್ದಾಳೆ ಎಂದು ಹೇಳಲು ಸಾಕ್ಷಿಗಳು ಏನು ಎಂದು ಘೋಷಿಸುತ್ತಾರೆ ಆಗ ಸೀತಾ ತನ್ನ ಮಂಚದ ಬಳಿಗೆ ಕರೆದುಕೊಂಡು ಹೋಗಿ ನೋಡಿ ರಾಧಾ ನನ್ನ ಅಮ್ಮನನ್ನು ಕುತ್ತಿಗೆ ಹಿಸುಕುವಾಗ ನನ್ನ ಅಮ್ಮ ಚೀಟಿಯನ್ನು ಎಸೆದರು. ನೀವೇ ಓದಿ ಎಂದು ಆಗ ರಾಜಭಟರು ರಾಜಭಟರು ಓದಿ ರಾಧಾಳನ್ನು ಬಂಧಿಸುತ್ತಾರೆ. ಆಗ ರಾಧಾ ಒಂದು ಚೀಟಿಯಲ್ಲಿ ಏನೋ ಬರೆದು ಅದನ್ನು ಮಡಿಚಿ "ಸೀತಾ ಇದನ್ನು ಎಲ್ಲಿಯಾದರೂ ತೆಗೆದು ಇಡು ಇದರಿಂದ ಒಮ್ಮೆ ಉಪಯೋಗಕ್ಕೆ ಬರುವುದು" ಎನ್ನುತ್ತಾಳೆ.ಆಗ ಸೀತ ಅದನ್ನು ಕಪಾಟಿನಲ್ಲಿ ಇಡುತ್ತಾಳೆ ಮತ್ತು ಅದರ ಜೊತೆ ಅರಮನೆಗೆ ಸೆರೆಮನೆಗೆ ಹೋಗುತ್ತಾಳೆ. ರಾಧಾ ಒಮ್ಮೆ ಸೆರೆಮನೆಯಲ್ಲಿ ಸಾಯಲು ಯತ್ನಿಸುತ್ತಾಳೆ ಆಗಮನ ಅವಳ ತಾಯಿಯ ಆತ್ಮವು ಬರುತ್ತದೆ ಅವಳಮ್ಮನ ಆತ್ಮ
ರಾಧಾ ರಾಧಾ ಯಾಕೆ ಸಾಯಲು ಹೋಗುತ್ತಿದ್ದೀಯಾ ಎಂದರು ಅಮ್ಮ ಹೇಳಮ್ಮ ನಿನ್ನನ್ನು ನಾನು ಸಾಯಿಸಿದ್ದು ಎಂದು ಎಲ್ಲರೂ ಭಾವಿಸಿದ್ದಾರೆ. ನಿಜ ಹೇಳಮ್ಮ ಎಂದಾಗ ಅವಳ ಅಮ್ಮ ಸೀತಾ ಎಂದುತ್ತರಿಸಿದರು. ರಾಧಾ ತನ್ನ ಬಿಡುಗಡೆಯ ನಂತರ ಪೋಲಿಸರಿಗೆ ಎಲ್ಲ ತಿಳಿಸಿದಳು.ಪೋಲಿಸರು ಸೀತಾಳನ್ನು ಬಂಧಿಸಿದರು. ರಾಧಾ ಸೀತಾಳಿಗೆ ಅವತ್ತಿನ ಚೀಟಿಯನ್ನು ತರಲು ಮತ್ತು ಅದನ್ನು ಓದಲು ಹೇಳಿದಳು. ಸೀತಾ ಅದನ್ನು ತಂದು ಓದಿದಳು ಅದರಲ್ಲಿ ಬರೆದಿಟ್ಟು ಸತ್ಯ ಅಮರ ಸುಳ್ಳು ಕ್ಷಣಿಕ
ಧನ್ಯವಾದಗಳು
. ✍️ ನಿಶಾ
- Nisha anjum
05 Aug 2023, 08:31 pm
Download App from Playstore: