ಇಲ್ಲದಾಗ..
ಅನ್ನದಗಳು ಕೈಗೆ ಸೇರುವ ಮುನ್ನ
ಬೆವರ ಹನಿ ನೆಲವ ಕಂಡಿರುತ್ತದೆ
ಅಭಿಮಾನವಿಲ್ಲ ದುಡ್ಡಿಗೆ, ದುಡಿಮೆಗೆ,
ಜನರಿಗೆ, ಜಗತ್ತಿಗೆ!
ಬೋಧನೆಗಳು ಇತರರಿಗೆ ಮಾತ್ರ
ತಮ್ಮ ಪಾಲಿಗೆ ಅವು ಕಷ್ಟಗಳು
ದಾಟಬೇಕಾದ ಮುಳ್ಳಿನ ದಾರಿಗಳು!
ಎತ್ತಲಿಂದ ಬಂದೀತು ಕರುಣೆ
ಸ್ವಾರ್ಥದ ಪೊರೆ ಕಣ್ಣಿಗೆ ಕಟ್ಟಿರುವಾಗ,
ಇನ್ನೊಬ್ಬರ ನೋವಿಗೆ ಸ್ಪಂದಿಸುವ ಮನಸ್ಸಿರದಾಗ!
- ಚುಕ್ಕಿ
05 Apr 2023, 06:54 am
Download App from Playstore: