ನನ್ನ ಮನದಾಳದ ಮಾತು...
ಎಲ್ಲರಿಗೂ ಖುಷಿಯನ್ನ ಬಯಸ್ತಿನಿ ನಾನು..
ಕಷ್ಟಗಳಿದ್ರು ಕಣ್ಣೀರಿಗೂ ಅಂಜಿಕೆ ಆಗುವಷ್ಟು
ನಗಸ್ತಿನಿ...
ಆದ್ರು ಕೊನೆಯಲ್ಲಿ ನನ್ನನ್ನೇ ಅಳಿಸಿಬಿಡ್ತಾರೆ....
ಎಲ್ಲರ ನೋವುಗಳಿಗೂ ಸ್ವಂದಿಸ್ತಿನಿ ನಾನು..
ಸಂಭಂದ ಇಲ್ದೇ ಇದ್ರು ಸಮಯಕ್ಕು
ತಲೆಕೊಡದೆ ಸಮಧಾನಿಸ್ತಿನಿ...
ಆದ್ರು ಕೊನೆಯಲ್ಲಿ ನನ್ನ ಸಮಯ ಕೆಲವರಿಗೆ
ಕಾಲಹರಣವಾಗಿ ಬಿಡುತ್ತೆ....
ಯಾರೆ ಆಗ್ಲಿ,
ಕೊಟ್ಟ ಮರ್ಯಾದೆಯನ್ನ ಕಾಪಾಡಿಕೊಳ್ಳಬೇಕು..
ಸಿಕ್ಕ ವ್ಯಕ್ತಿಯನ್ನ ಉಳಿಸಿಕೊಳ್ಳಬೇಕು....
ಎಮ್.ಎಸ್.ಭೋವಿ...✍️
- mani_s_bhovi
05 Feb 2023, 11:21 pm
Download App from Playstore: