ದುರಾಸೆ ಮಾನವ

ಪರಿಸರ ಕೊಂದ ಮಾನವ ಮೋಡಗಳ ಕೊಲ್ಲಲು ಹೊರಟಿದ್ದಾನೆ
ತನ್ನ ದುರಾಸೆಯಿಂದ ನಿಸರ್ಗವೆಲ್ಲವನ್ನು ಲೂಟಿ ಮಾಡಿದ
ತನಗೆ ಇಷ್ಟವಾದದನ್ನೆಲ್ಲ ಕೊಂಡ
ಅಗತ್ಯ ಇಲ್ಲದೆಯೂ ಪ್ರಾಣಿ ಪಕ್ಷಿಗಳ ಕೊಂದ
ತನ್ನವರ ಏಳಿಗೆ ಸಹಿಸದೆ ಮಾತು ಬಿಟ್ಟು ಕೊಂದ
ಜಾತಿ ಧರ್ಮ ಸೃಷ್ಟಿಸಿ ಸಂಸ್ಕೃತಿಯ ಕೊಂದ
ಕೊನೆಗೆ ಏನಾಯಿತು ಪ್ರಕೃತಿ ಮಾತೆ ಮುನಿದಿದ್ದಾಳೆ ಎಲ್ಲವು ಕೈಗೆಟುಕದ ಸಾಗಿವೆ.
ಮಳೆಯಿಲ್ಲದೆ ಬೆಳೆಯಿಲ್ಲದೆ ಮನುಷ್ಯ ಸಾಯುತ್ತಿದ್ದಾನೆ ಇದು ಭೂಮಾತೆಯ ಶಾಪ.
ಎಷ್ಟು ದಿನ ತಾನೆ ಮೋಡಗಳ ಹಗ್ಗ ಹಾಕಿ ಬಂದಿಸುತ್ತಾನೆ.
ಕೊನೆಯ ದಿನಗಳು ಸಮೀಪಿಸುತ್ತಿವೆ ಈಗಾಲಾದರು ಬುದ್ದಿಕಲಿ ಮಾನವ.
.

- ರವಿಕುಮಾರ

13 May 2016, 06:40 am
Download App from Playstore: