ಮುಗ್ದತೆ
ಗಾಳಿಮಳೆ ತಾಗದ
ಬೊಳು ಮರಕ್ಕೆ
ಆಕಾರ ಕೊಟ್ಟು ಬಣ್ಣಲೇಪಿಸಿದ್ದಾನೆ
ಕಲೆಗಾರ!!
ದೇವರೆಂದು ನಂಬಿ
ಕೈ ಮುಗಿದು ಜನ ಕಾಸಿಟ್ಟು
ಹೋಗ್ತಾರ!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
10 Apr 2016, 05:15 am
Download
App from Playstore: