ನೊಂದಮನಸ್ಸಿನ ಮುಗ್ದ ಮಾತು

ಓ ಗೇಳತಿ ಮತ್ತೆ ಬರಬೇಡ ಬಾಳಲ್ಲಿ
ನನಗೆ ಕೊಡುವದಕ್ಕೆ ಮತ್ತೊಂದು ಹೃದಯವಿಲ್ಲ
ಹೊಸಪಾಠದ ಜೋತೆಗೆ ಸಾಕಷ್ಟು ಅನುಭವ ನೀಡಿದೆ
ಸತ್ತು ಹುಟ್ಟಿ ಬಂದೆನು ಸಾಧನೆ ಮಾಡಲು
ಈ ಜೀವ ಸಾಧನೆ ಮಾಡಿ ಸಾಧಕನಾಗಲು ಗೇಳತಿ.....................

- ಬಾಲು ಶಿರಗುಂಪಿ

01 Dec 2014, 05:29 am
Download App from Playstore: