ಶಿಕ್ಷಣ

ಪಾಶ್ಚಿಮಾತ್ಯ
ದೇಶದೊಳ್
ಅಭಿವ್ಯಕ್ತಿಗೆ
ಒತ್ತು !
ನಮ್ಮ ದೇಶದೊಳ್
ತಿರುಳಿಗಲ್ಲಾ
ಸಿಪ್ಪೆಗಾಗಿ
ಕಸರತ್ತು !!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

10 Feb 2016, 11:32 am
Download App from Playstore: