ದುರಂತ ೩
ಸದಾ
ಸತ್ಯ
ನ್ಯಾಯಕ್ಕಾಗಿ
ಕದನ !
ಅಮಾಯಕರ
ವಧನ !
ಇದು ನಿತ್ಯ
ಸತ್ತು ಬದುಕುತಿರುವ
ಶ್ರಮೀಕರ
ಆಕ್ರಂಧನ !!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
10 Feb 2016, 11:07 am
Download
App from Playstore: