ಜ್ಯೋತಿ

ದೀಪದ
ಕೆಳಗೆ ಕತ್ತಲು !
ಬೆಳಕು ಮಾತ್ರ
ಸುತ್ತಲು !
ಬಾಳ ದಡ
ಸೇರುವ ಮೊದಲು
ಕನ್ನಡದ ಕಂಪು ಪಸರಿಸು
ಎತ್ತಲು !!!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

10 Feb 2016, 10:57 am
Download App from Playstore: