ಸ್ವಾರ್ಥ

ಜ್ಯೋತಿಯು
ತನ್ನ ತಾ
ಸುಟ್ಟುಕೊಂಡು
ಇತರರಿಗೆ ಬೆಳಕು
ನೀಡಿತು !
ತಾಯ್ನಾಡು ಕೊಟ್ಟ
ಸಕಲೈಸಿರಿಯನ್ನುಂಡು ಮನುಜ ಕುಲ
ತೇಗಿತು !!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

10 Feb 2016, 10:47 am
Download App from Playstore: