ಸ್ವಾರ್ಥ
ಜ್ಯೋತಿಯು
ತನ್ನ ತಾ
ಸುಟ್ಟುಕೊಂಡು
ಇತರರಿಗೆ ಬೆಳಕು
ನೀಡಿತು !
ತಾಯ್ನಾಡು ಕೊಟ್ಟ
ಸಕಲೈಸಿರಿಯನ್ನುಂಡು ಮನುಜ ಕುಲ
ತೇಗಿತು !!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
10 Feb 2016, 10:47 am
Download
App from Playstore: