ವಿಪರ್ಯಾಸ
ದೇವಾನುದೇವತೆಗಳೇ
ಮಾಡುವಂತಿದ್ದಿದದರೆ
ಭಹಿರ್ದೇಶೆ !
ಅನ್ನಕ್ಕಾಗಿ ಪರದಾಡುವ
ಜೀವಗಳು ತೆಗೆಯುತ್ತಿದ್ದವು
ನೈವೆಧ್ಯ ಬೇಡವೆಂಬ
ವರಸೆ !
ಆಗ ದೇವತೆಗಳೇ
ಹೋಗಬೇಕಾಗುತ್ತಿತ್ತು
ವಲಸೆ !!!!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
10 Feb 2016, 08:51 am
Download
App from Playstore: