ಹಣತೆ ಹಚ್ಚಬೇಕೆಂದು ಕೊಂಡೆ
ಹುಡುಕಾಡಿದೆ ಮನೆಯ ತುಂಬೆಲ್ಲಾ
ಪರಿಕರಗಳು ಬೇಕಾದವು ಒಂದೇ? ಎರಡೇ?
ಕತ್ತಲಿಲ್ಲದೆ ಬೆಳಕಿಗೆ ಮಹತ್ವವಿಲ್ಲ;
ಮನದೊಳ ಅಂಕಣದಲ್ಲಿ
ನೂರು ದೀಪಗಳ ಬೆಳಕಿದೆ
ಆದರೂ ನಿನ್ನ ಒಂದು ಬಯಕೆ ......
ತೋಟದಲ್ಲಿನ ಹಕ್ಕಿ ಬಾರದ ಮರವಾದ ಜೀವಕೆ
ನಿನ್ನ ಒಂದು ಸ್ಪರ್ಶ ಸ್ಪೂರ್ತಿ ಆಯಿತು ...
ಅಂದು ಕನಸು ಕಂಡೆ ನಾ .... ಇಂದು ನನಸಾಗಬಹುದೆಂಬ ಆಸೆ ಹೊತ್ತು
ನಾ ಅರಿಯದಾದೇ ಆ ಕನಸು ಇಂದು ಆಗದೇ ಹೋಗುವ ನೀರಾಸೇ ಹುಟ್ಟಿಸುತ್ತದೆ ಎಂದು...
ಅದಂತು ನೀಜ ಅಂದು ಕಂಡ ಕನಸು ಅಂದು ನೀರಿಕ್ಷೆಗೂ ಮೀರಿದ ಖುಷಿ ಕೊಟ್ಟು ಬದುಕುವ ಆಸೇ ಹುಟ್ಟಿಸಿತು ಆ ದಿನ ನಾ ಕಂಡ ಕನಸು. ......
ಅಂಬರದಲ್ಲಿನ ನೇಸರ ನೀನು
ಆ ನೇಸರನ ಬರುವುವಿಕೆ ಕಾದು ಕುಳಿತ ಕಲ್ಪವೃಕ್ಷ ನಾನು ..
ನೀ ಬಂದು ಹೋದರು ಮತ್ತೆ ಮರಳಿ ಬರುವೆ ಹೊಸ ಚೇತನವಾಗಿ ನೀನು ....
ಆ ಚೇತನದ ಚಿಲುಮೆ ನಾನಾಗುವಆಸೆ..
ನಿನ್ನ ನೆನಪೆ ಬದುಕಲು ಬಯಕೆ
ತಿನ್ನಲಾಗದ ಹಣ್ಣು ನೀನು
ನೋಡಿದರೂ ಮುಟ್ಟಲಾಗದ ಹೂವು ನೀನು
ಆಗದ.. ಹೋಗದ... ನೆನಪಾದೆ ನೀನು..
ಆದರೂ ನನ್ನವನು ನೀನು..
ಆಕಾಶ ಭೂಮಿಗೆ ಹೋಲಿಸಲು
ಕವಿ ನಾನಲ್ಲ..
ಕವಿಯಾಗಲು ನಿನಗೆ ಸರಿ ಹೊಂದುವ
ಪದಗಳೇ ಇಲ್ಲ..
ನನ್ನ ಬಾಳಿನ ದೇವತೆ
ನೀನಾಗಿರಲು ಕವಿಯ ಬದಲು
ಓದುವ ಪ್ರೇಮಿಯಾಗಿದ್ದೇನೆ...
ಎಮ್.ಎಸ್.ಭೋವಿ...✍️
.
.
.
.
.
.
.
.
.
.
.
The money that goes to the wife's hand! And
The money that goes to the wife's house!
The two will not return
However.... I am proud.
The money that goes to the wife's hand. For the use of the house! The money that goes to the wife's house. For the use of the world!
..............................
.................................
ಹಾಲು, ತುಪ್ಪ, ಮೊಸರು,ಬೆಣ್ಣೆ ನಿನ್ನ ಪೂಜೆಗೆ.
ನಿನ್ನ ನೋಡುವ ಭಾಗ್ಯವಿಲ್ಲ ನನ್ನ ಪಾಲಿಗೆ.
ನಾನು ಹುಟ್ಟಿದೆ, ನನ್ನ ಪರಪಂಚ ಹುಟ್ಟಿತು.
ನನ್ನ ಪರಪಂಚದಲ್ಲಿ ನನ್ನ ಉಸಿರು ಹುಟ್ಟಿತು.
ನನ್ನ ಹಿರಿಮಗನೆಂಬ ಆಸೆ ಹುಟ್ಟಿತು.
ಅವನನ್ನು ವಿಧಿ ನಿನ್ನ ಬಲಿದಾನಕ್ಕೆ ಕೊಡುಗೆ ಕೊಟ್ಟಿತ್ತು.
ನನ್ನ ಉಸಿರು ಹೋದಂಗಾಗಿತ್ತು.
ನನ್ನ ಹಸಿವು ಹಸಿರನು ತಿಂದಿತ್ತು.
ನಮುರು ಆಕುತ್ತ ನೋವನು ಮರೆಸಿತ್ತು.
ಆದರೆ...
ನನಗೊಬ್ಬ ಕಿರಿಮಗ ಇರುವ
ನನ ಕಂಡರೆ ಓಡೋಡಿ ಬರುವ.
ಇರುವೆಯೋ, ಇಲ್ಲವೋ ನಿನ್ನನು ಬೇಡುವೆ.
ನೀ ಇದ್ದರೆ, ಅವನನು ನೋಡದೆ ಇರುವೆ!