ಅಮ್ಮಾ ಜ್ವರ ಬಂದಿದೆ ಎಂದು ಹೇಳುತ್ತಲೇ ಪರೀಕ್ಷೆಗೆ ಹೊರಡಲು ತಯಾರಿಯಲ್ಲಿದ್ದ ಮಗಳು ಅಪ್ಪನ ನೋಡಿದ ಆಕೆ ಅಪ್ಪಾ ನನ್ನ ಪರೀಕ್ಷೆ ಮುಗಿಸುವಷ್ಟರಲ್ಲೆ ನಿನು ನನ್ನ ಕರೆಯಲು ಬರಲೆ ಬೇಕೆಂದು ಹಠ ಮಾಡುವಷ್ಟರಲ್ಲೆ ಶಾಲಾ ವಾಹನ ಬಂದಿತ್ತು ಅಳುತ್ತಲೆ ಹೋರಟ ಮಗಳಿಗೆ ಪರೀಕ್ಷೆ ಚೆನ್ನಾಗಿ ಬರಿ ಮಗಳೇ ನಾ ನಿನ್ನ ಕರೆಯಲು ಸ್ವಲ್ಪ ಬೇಗನೆ ಬರುವೆ ಎಂದು ಹೇಳಿ ಮಗಳನ್ನ ಸಮಾಧಾನ ಮಾಡಿ ತನ್ನ ನಿತ್ಯದಂತೆ ಅಡವಿಗೆ ಹೋದ ಅಪ್ಪಾ.....
ಕೆಲಹೊತ್ತಾದ ಮೇಲೆ ಅಡವಿಯಿಂದ ಮನೆಗೆ ಬಂದ ಅಪ್ಪನಿಗೆ ನೆನಪಾದ ಮಮತೆಯ ಮಗಳ ಮಾತು... ಹೆಂಡತಿಗೆ ಹೇಳಿದನಂತೆ ಬೇಗ ಊಟ ಬಡಿಸು ಮಗಳ ಪರೀಕ್ಷೆ ಮುಗಿಯುವ ಸಮಯವಾಗಿದೆ ನಾ ಹೋಗಬೇಕೆಂದು ಆತುರದಿಂದಲೇ ಊಟ ಮುಗಿಸಿ ಹೋರಟ ಅಪ್ಪ ತನ್ನ ಗಂಡ ಕುಡಿದಿಲ್ಲವೆಂದು ಖುಷಿಯಿಂದಲೇ ಊಟ ಬಡಿಸಿದ ಹೆಂಡತಿಗೆ ಗೊತ್ತಿರಲಿಲ್ಲ ಮುಂದೆನಾಗುತ್ತೆ ಅನ್ನುವುದು.
ಇನ್ನೇನು ಶಾಲೆಗೆ ತಲಪುವಷ್ಟರಲ್ಲೆ ಗಮನ ಸೆಳೆದ ಕೆಟ್ಟ ಚಟ ಕುಡಿಯುವಂತೆ ಮಾಡಿ ನಶೆ ಮಾಡಿ ಬಿಟ್ಟಿತ್ತು ನಶೆಯಲ್ಲೆ ಶಾಲೆಗೆ ಹೋದ ಅಪ್ಪನನ್ನು ಮುಕ್ಯದ್ವಾರದಲ್ಲಿ ನಿಂತಿದ್ದ ಕಾವಲುಗಾರ ಒಳ ಹೋಗಲು ಬಿಡದ ಕಾರಣ ದ್ವಾರದ ಬಳಿಯೇ ಮಲಗಿರುತ್ತಾನೆ.
ಅಪ್ಪ ಬಂದಿರುತ್ತಾನೆಂದು ಪರೀಕ್ಷೆ ಮುಗಿಸಿ ಖುಷಿಯಿಂದ ಹೊರಬಂದ ಮಗಳು ನಶೆಯಲ್ಲಿದ್ದ ಅಪ್ಪನಿಗೆ ಹೊಡೆಯುತಿದ್ದ ಕಾವಲುಗಾರನ ಅಳುತ್ತಲೆ ತಡೆದು ಇವ್ರು ನಮ್ಮ ಅಪ್ಪಾ ಎಂದು ಹೇಳಿದ ಆಕೆ ಅಪ್ಪಾ.... ಎದ್ದೇಳಪ್ಪಾ... ಎಲ್ಲರು ಇ ಕಡೆಯೆ ನೋಡುತ್ತಿದ್ದಾರೆಂದು ಅಪ್ಪಣೆದೆಯ ಮೇಲೆ ಅಳುತ್ತಿದ್ದ ಆ ಮಗು ಹೋಗು ಬರುವವರಿಗೆಲ್ಲ ನಮ್ಮಪ್ಪನನ್ನ ಎಬ್ಬಿಸಿ...! ಏನಾಗಿದೆ ನೋಡಿ ಅಂಕಲ್ ಎಂದು ಗೋಗರೆದರೂ ಯಾರು ನೋಡಲೆ ಇಲ್ಲ ಆ ಮಗುವಿನ ಸಂಕಟ; ಕೆಲಕ್ಷಣಗಳ ಮೇಲೆ ಅಪ್ಪಣೆದೆಯ ಮೇಲೆ ಮಲಗಿಬಿಟ್ಟಿತ್ತು ಆ ಮಗು...!
ನಶೆಯಿಂದ ಹೊರಬಂದ ಅಪ್ಪನಿಗೆ ಕಂಡ ತನ್ನ ಕಂದಮ್ಮಗಳಿಗೆ ಬಿಗಿದಪ್ಪಿ ಅತ್ತು... ಮತ್ತೇ ಮನೆ ಕಡೆಗೆ ಹೋರಟ ಅಪ್ಪ ಮಗಳು...
ನನಗಾಗಿ ನಡು ರಾತ್ರಿ ಎದ್ದು
ಕುಂತವನು.....
ನನ್ನ ಒಂದು ಮಾತಿಗಾಗಿಯೇ
ಕಾಯುತ್ತಿರುವನು...
ನನ್ನಿಂದಲೇ ತನ್ನ ಮನಸ್ಸನ್ನು
ಕೆಡಿಸಿಕೊಂಡವನು..
ನನ್ನನೇ ಹೃದಯದ ರಾಣಿಯೆನ್ನಾಗಿ
ಮಾಡಿಕೊಂಡವನು..
ನನ್ನ ಜೊತೆಯಾಗಿ ಇರಲು
ಬಯಸಿದವನು....
ನನ್ನ ಪ್ರೀತಿಗಾಗಿ ಇಗಲು ಸಹ
ಹವನಿಸುತ್ತಿರುವನು...
ನನ್ನ ಭೇಟಿಗಾಗಿಯೇ
ಕಾಯುತ್ತಿರುವನು...
ಸಿಗಲಾರದ ಅದೃಷ್ಟವಂತ ಅವನು
ಮರೆಲಾಗದ ಅವನ ಪ್ರೀತಿ ನಾನು
ಇಂತಿ ನಿನ್ನವಳು
ಶ್ರೀ ❤️??☺️?
ಅಮ್ಮಾ ಜ್ವರ ಬಂದಿದೆ ಎಂದು ಹೇಳುತ್ತಲೇ ಪರೀಕ್ಷೆಗೆ ಹೊರಡಲು ತಯಾರಿಯಲ್ಲಿದ್ದ ಮಗಳು ಅಪ್ಪನ ನೋಡಿದ ಆಕೆ ಅಪ್ಪಾ ನನ್ನ ಪರೀಕ್ಷೆ ಮುಗಿಸುವಷ್ಟರಲ್ಲೆ ನಿನು ನನ್ನ ಕರೆಯಲು ಬರಲೆ ಬೇಕೆಂದು ಹಠ ಮಾಡುವಷ್ಟರಲ್ಲೆ ಶಾಲಾ ವಾಹನ ಬಂದಿತ್ತು ಅಳುತ್ತಲೆ ಹೋರಟ ಮಗಳಿಗೆ ಪರೀಕ್ಷೆ ಚೆನ್ನಾಗಿ ಬರಿ ಮಗಳೇ ನಾ ನಿನ್ನ ಕರೆಯಲು ಸ್ವಲ್ಪ ಬೇಗನೆ ಬರುವೆ ಎಂದು ಹೇಳಿ ಮಗಳನ್ನ ಸಮಾಧಾನ ಮಾಡಿ ತನ್ನ ನಿತ್ಯದಂತೆ ಅಡವಿಗೆ ಹೋದ ಅಪ್ಪಾ.....
ಕೆಲಹೊತ್ತಾದ ಮೇಲೆ ಅಡವಿಯಿಂದ ಮನೆಗೆ ಬಂದ ಅಪ್ಪನಿಗೆ ನೆನಪಾದ ಮಮತೆಯ ಮಗಳ ಮಾತು... ಹೆಂಡತಿಗೆ ಹೇಳಿದನಂತೆ ಬೇಗ ಊಟ ಬಡಿಸು ಮಗಳ ಪರೀಕ್ಷೆ ಮುಗಿಯುವ ಸಮಯವಾಗಿದೆ ನಾ ಹೋಗಬೇಕೆಂದು ಆತುರದಿಂದಲೇ ಊಟ ಮುಗಿಸಿ ಹೋರಟ ಅಪ್ಪ ತನ್ನ ಗಂಡ ಕುಡಿದಿಲ್ಲವೆಂದು ಖುಷಿಯಿಂದಲೇ ಊಟ ಬಡಿಸಿದ ಹೆಂಡತಿಗೆ ಗೊತ್ತಿರಲಿಲ್ಲ ಮುಂದೆನಾಗುತ್ತೆ ಅನ್ನುವುದು.
ಇನ್ನೇನು ಶಾಲೆಗೆ ತಲಪುವಷ್ಟರಲ್ಲೆ ಗಮನ ಸೆಳೆದ ಕೆಟ್ಟ ಚಟ ಕುಡಿಯುವಂತೆ ಮಾಡಿ ನಶೆ ಮಾಡಿ ಬಿಟ್ಟಿತ್ತು ನಶೆಯಲ್ಲೆ ಶಾಲೆಗೆ ಹೋದ ಅಪ್ಪನನ್ನು ಮುಕ್ಯದ್ವಾರದಲ್ಲಿ ನಿಂತಿದ್ದ ಕಾವಲುಗಾರ ಒಳ ಹೋಗಲು ಬಿಡದ ಕಾರಣ ದ್ವಾರದ ಬಳಿಯೇ ಮಲಗಿರುತ್ತಾನೆ.
ಅಪ್ಪ ಬಂದಿರುತ್ತಾನೆಂದು ಪರೀಕ್ಷೆ ಮುಗಿಸಿ ಖುಷಿಯಿಂದ ಹೊರಬಂದ ಮಗಳು ನಶೆಯಲ್ಲಿದ್ದ ಅಪ್ಪನಿಗೆ ಹೊಡೆಯುತಿದ್ದ ಕಾವಲುಗಾರನ ಅಳುತ್ತಲೆ ತಡೆದು ಇವ್ರು ನಮ್ಮ ಅಪ್ಪಾ ಎಂದು ಹೇಳಿದ ಆಕೆ ಅಪ್ಪಾ.... ಎದ್ದೇಳಪ್ಪಾ... ಎಲ್ಲರು ಇ ಕಡೆಯೆ ನೋಡುತ್ತಿದ್ದಾರೆಂದು ಅಪ್ಪಣೆದೆಯ ಮೇಲೆ ಅಳುತ್ತಿದ್ದ ಆ ಮಗು ಹೋಗು ಬರುವವರಿಗೆಲ್ಲ ನಮ್ಮಪ್ಪನನ್ನ ಎಬ್ಬಿಸಿ...! ಏನಾಗಿದೆ ನೋಡಿ ಅಂಕಲ್ ಎಂದು ಗೋಗರೆದರೂ ಯಾರು ನೋಡಲೆ ಇಲ್ಲ ಆ ಮಗುವಿನ ಸಂಕಟ; ಕೆಲಕ್ಷಣಗಳ ಮೇಲೆ ಅಪ್ಪಣೆದೆಯ ಮೇಲೆ ಮಲಗಿಬಿಟ್ಟಿತ್ತು ಆ ಮಗು...!
ನಶೆಯಿಂದ ಹೊರಬಂದ ಅಪ್ಪನಿಗೆ ಕಂಡ ತನ್ನ ಕಂದಮ್ಮಗಳಿಗೆ ಬಿಗಿದಪ್ಪಿ ಅತ್ತು... ಮತ್ತೇ ಮನೆ ಕಡೆಗೆ ಹೋರಟ ಅಪ್ಪ ಮಗಳು...
ಪನ್ನೀರಿನ ಅಭಿಷೇಕ ಮಾಡಬೇಕೆಂದಿದ್ದೆ
ನನ್ನವನಿಗೆ
ಕಣ್ಣೀರಿನ ಅಭಿಷೇಕ ಮಾಡುತ್ತಿರುವೆ ತಲೆದಿಂಬಿಗೆ
ಅಲೆಮಾರಿ ಮನಸ್ಸು ಅಲೆದ ಅಲೆದು ದಣಿದಿದೆ
ತುಸುಕಾಲ ನೀಡುವೆಯ ನಿನ್ನ ಮಡಿಲ ಆಸರೆ
ಆದರೆ ನೀ ಯಾಕೆ ನನ್ನ ಬಿಟ್ಟು ಹೋದೆ
ಎಂದು ಇಂದಿಗೂ ತಿಳಿಯದು
ನನಗೆ
ಮತ್ತೆ ಬರುವೆಯಾ ನೀ
ಮರಳಿ ??
ನಿನ್ನ ಪ್ರೀತಿಯ
ಶ್ರೀ ❤️?
ಪನ್ನೀರಿನ ಅಭಿಷೇಕ ಮಾಡಬೇಕೆಂದಿದ್ದೆ
ನನ್ನವನಿಗೆ
ಕಣ್ಣೀರಿನ ಅಭಿಷೇಕ ಮಾಡುತ್ತಿರುವೆ ತಲೆದಿಂಬಿಗೆ
ಅಲೆಮಾರಿ ಮನಸ್ಸು ಅಲೆದ ಅಲೆದು ದಣಿದಿದೆ
ತುಸುಕಾಲ ನೀಡುವೆಯ ನಿನ್ನ ಮಡಿಲ ಆಸರೆ
ಆದರೆ ನೀ ಯಾಕೆ ನನ್ನ ಬಿಟ್ಟು ಹೋದೆ
ಎಂದು ಇಂದಿಗೂ ತಿಳಿಯದು
ನನಗೆ
ಮತ್ತೆ ಬರುವೆಯಾ ನೀ
ಮರಳಿ ??
ನಿನ್ನ ಪ್ರೀತಿಯ
ಶ್ರೀ ❤️? ನೀನು ನನ್ನ
❤️ಸೂರ್ಯ
- Prabha Magadum
21 Apr 2025, 09:55 pm
"ಅವರ ನನ್ನ ಪರಿಚಯ
ಆಕಸ್ಮಿಕವಾದರೂ
ಅವರ ಮೇಲಿನ ಪ್ರೀತಿ
ಅಜರಾಮರವಾಗಿತ್ತು..
ಅವರ ಅಗಲಿಕೆ ಅನಿವಾರ್ಯ
ಎಂದು ಗೊತ್ತಾಯಿತು..
ಆದರೆ ಅವರೊಂದಿಗಿನ
ನೆನಪುಗಳು ಶಾಶ್ವತ ಎಂದು
ತಿಳಿಯಿತು..
ಆದ್ರೆ ಇಲ್ಲಿ ಎಲ್ಲಾರು ಹೊರಟು
ಹೋಗುತ್ತಾರೆ..
ನೆನಪುಗಳು ಮಾತ್ರ ಬಿಟ್ಟು..
ಜೀವನದಲ್ಲಿ ಕೆಲವರೊಂದಿಗೆ
ಕಳೆದ ಸಮಯವನ್ನು ಎಂದಿಗೂ
ಮರಿಯೋಕೆ ಸಾಧ್ಯವಿಲ್ಲ"..
"ಮಳೆಬರುವುದು ನಿಂತರು
ಮರದಮೇಲಿನ ಹನಿಗಳು
ಬೀಳುವುದು ನಿಲ್ಲಲಿಲ್ಲ..
ಗುಡುಗು, ಸಿಡಿಲುಗಳು
ಬಿದ್ದುಹೋದರು..
ಅವುಗಳ ಶಬ್ದಗಳು ಕಿವಿಯಿಂದ ಮರೆಮಾಚಲಿಲ್ಲ
ಮಳೆಬಂದರು, ಸಿಡಿಲುಗಳು ಬಿದ್ದರು
ಊರೆಲ್ಲ ಕೆಸರಾದರೂ ಜನಗಳು
ಓಡಾಡುವುದು ಬಿಡಲಿಲ್ಲ..
ಪ್ರಕೃತಿಯಲ್ಲಿ ಏನೇ ಆದರೂ
ಯಾರೆ ಹೋದರು ತನ್ನ ಕೆಲಸ
ಮುಂದುವರೆಸುವುದು
ಪ್ರಕೃತಿಯ ನಿಯಮವಾಗಿದೆ..
ನಾವು ಸಹ ನಮ್ಮ ಜೀವನದಲ್ಲಿ
ಏನೆ ಆದರೂ, ಯಾರೆ ಬಂದು ಹೋದರು
ಹಿಗ್ಗದೆ, ಕುಗ್ಗದೆ ಎಲ್ಲವನ್ನು ಸಮಾನವಾಗಿ
ಮುಂದುವರೆಸುಕೊಂಡು ಹೋಗುವುದು
ನಮ್ಮೆಲ್ಲರ ಜೀವನದ ನಿಯಮವಾಗಿದೆ"...